Thursday, November 22, 2012

ಕಸ ಬ್

***********ಹಾಗೆ ಸುಮ್ಮನೆ***********
ಮುಂಬೈಗೆ
ಕಸಬ್ ಭಯಂಕರವಾದರೆ,
ಬೆಂಗ್ಳೂರಿಗೆ ಕಸ ಭಯಂಕರ!
***********ಹಾಗೆ ಸುಮ್ಮನೆ***********
ಮುಂಬೈಗೆ ಸಿಕ್ತು
ಕಸಬ್ ನಿಂದ ಮುಕ್ತಿ,
ಬೆಂಗ್ಳೂರಿಗೆ ಸಿಗುವುದೆಂದು
ಕಸದಿಂದ ಮುಕ್ತಿ!
------ಅಮರನಾಥ್ ವಿ.ಬಿ


ಬದುಕು

ಗುರಿಯಿರದ ಬದುಕು, ಮಗು ಮೂಡಿಸುವ ಪರಿಧಿಯೊಳು ನಿಲ್ಲದ ಬಣ್ಣಗಳ ಚಿತ್ತಾರವಾದರೆ, ಗುರಿಯಿರುವ ಬದುಕು, ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಪರಿಧಿಯೊಳು ಮೈಚೆಲ್ಲುವ ಬಣ್ಣಗಳ ಚಿತ್ತಾರ!